Crime NewsLatestದಕ್ಷಿಣ ಕನ್ನಡ-Dakshina Kannadaರಾಜ್ಯ-Karnataka

ಹೆತ್ತವರ ಕಣ್ಣೆದುರೇ ಉಸಿರು ಚೆಲ್ಲಿದ್ದ ಮಕ್ಕಳು -ಮುಗಿಲು ಮುಟ್ಟಿದ್ದ ಪೋಷಕರ ಅಕ್ರಂದನ

ಮಂಗಳೂರು: ಪೋಷಕರ (Parents) ಎದುರೇ ಇಬ್ಬರು ನೀರುಪಾಲಾದ ಘಟನೆ ಬಂಟ್ವಾಳದ (Bantwal) ನಾವುರಿನಲ್ಲಿ ನಡೆದಿದೆ.

ಉಳ್ಳಾಲ (Ullal) ನಿವಾಸಿಗಳಾದ ಆನ್ಸಾರ್ ಅವರ ಪುತ್ರಿ ಆಶ್ರಾ (11) ಮತ್ತು ಇಲಿಯಾಸ್ ಅವರ ಪುತ್ರಿ ನಾಶಿಯಾ (14) ನೀರುಪಾಲದ ಬಾಲಕಿಯರು. ಪೋಷಕರು ತಮ್ಮ ಮಕ್ಕಳೊಂದಿಗೆ ನೇತ್ತಾವತಿ ನದಿ ತೀತಕ್ಕೆ ತೆರಳಿದ್ದರು7. ಈ ವೇಳೆ ದುರ್ಘಟನೆ ನಡೆದಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 5 ದಿನ ಮಳೆಯಾಗುವ ಸಾಧ್ಯತೆ!

https://youtu.be/6pZh0UjUGDM?si=R2m4HJI5R6BRmDRT

ಪೋಷಕರಿಗೆ ಈಜು ಬಾರದ ಕಾರಣ ಮಕ್ಕಳು ಕಣ್ಣ ಮುಂದೆ ನೀರು ಪಾಲಾಗುತ್ತಿದ್ದರೂ ರಕ್ಷಿಸಲು ಸಾಧ್ಯಾವಾಗಲಿಲ್ಲ. ಇದನ್ನೂ ಓದಿ: ಸಕ್ಕರೆ ನಾಡಲ್ಲಿ ನಿಲ್ಲದ ಭ್ರೂಣಲಿಂಗ ಪತ್ತೆ,ಹತ್ಯೆ !

https://youtu.be/M2KHexb54ZM?si=nBU0O5MwO890vbvl

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಇದೆಂಥಾ ದುರ್ವಿಧಿ.. ನೀರು ತರಲು ಹೋದವರು ನೀರು ಪಾಲು – ಇಬ್ಬರು ಸಾವು

Share with Friends
author avatar
News Desk