ನಾಳೆ ಬೆಳಗಾವಿಗೆ ಮೋಹನ್ ಭಾಗವತ್
ಬೆಳಗಾವಿ:ರಾಷ್ಟ್ರೀಯ ಸ್ವಯಂ ಸೇವಾಸಂಘ (RSS) ರಾಷ್ಟ್ರೀಯ ಸಂಚಾಲಕ ಮೋಹನ್ ಭಾಗವಾತ ನಾಳೆ ಬೆಳಗಾವಿಗೆ ಆಗಮಿಸಲಿದ್ದಾರೆ.
ಅಂತಾರಾಷ್ಟ್ರೀಯ ಗುರುಗಳಾದ ಶ್ರೀ ಆರ್. ಡಿ. ರಾನಡೆ ಅವರಿಂದ 1924ರಲ್ಲಿ ಪುಣೆಯಲ್ಲಿ ಸಂಸ್ಥಾಪಿತ, ನಂತರ 1952ರಲ್ಲಿ ಇಲ್ಲಿನ ಹಿಂದವಾಡಿಯಲ್ಲಿ ಕಾರ್ಯಾರಂಭ ಮಾಡಿದ ‘ಕಂಪೇರೇಟಿವ್ ಫಿಲಾಸಫಿ ಆ್ಯಂಡ್ ರಿಲಿಜನ್’ ಅಕಾಡೆಮಿಯ 100ವರ್ಷದ ಆಚರಣೆ ನಿಮಿತ್ತ ಭಾಗವತ್ ಆಗಮಿಸಲಿದ್ದಾರೆ.
ಧಾರ್ಮಿಕ, ಉತ್ತೇಜನಾತ್ಮಕ, ಸೃಜನಶೀಲ ಕಾರ್ಯಕ್ರಮಗಳು ಆ. 1ರಿಂದ ಮೂರು ದಿನ ನಡೆಯಲಿವೆ. ಮೋಹನ್ ಭಗವತ್ ಶತಮಾನೋತ್ಸವ ಉದ್ಘಾಟಿಸಲಿದ್ದಾರೆ. ಸಾವಿರಾರು ಶೃದ್ಧಾಳುಗಳು ರಾನಡೆ ಮಂದಿರದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
- Hello world!
- ಹುಟ್ಟುಹಬ್ಬದ ಕುರಿತು ಅಭಿಮಾನಿಗಳಲ್ಲಿ ಯಶ್ ಮನವಿ
- ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ರಾಜೀನಾಮೆ ಅಗ್ಯತವಿಲ್ಲ : ಪರಮೇಶ್ವರ್
- 17 ತಿಂಗಳಿಂದ ಇಮಾಮ್ಗಳಿಗೆ ಸಂಬಳ ನೀಡಿದ ದೆಹಲಿ ಸರ್ಕಾರ, ಕೇಜ್ರಿವಾಲ್ ಮನೆಮುಂದೆ ಪ್ರತಿಭಟನೆ
- ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಲು ಸರ್ಕಾರಕ್ಕೆ ವಿಜಯೇಂದ್ರ ಡೆಡ್ಲೈನ್
