Latestಚುನಾವಣೆ-Electionಮೈಸೂರು-Mysuruರಾಜ್ಯ-Karnataka

ರಾಜ ಮನೆತನದವರು ದಂತದ ಗೋಪುರದಲ್ಲಿ ಇದ್ದತಂವರು,ಅವರಿಗೆ ಜನರ ಮಧ್ಯೆ ಇದ್ದು ಗೊತ್ತಿಲ್ಲ: ಯತೀಂದ್ರ

ಮೈಸೂರು: ಲೋಕಸಭಾ ಚುನಾವಣೆಗೆ ಕೆಲವೆ ದಿನಗಳಿದ್ದು ಇನ್ನೇನು ಮತದಾನ ನಡೆಯಲ್ಲಿದೆ. ಈ ಹಿನ್ಬನಲೆಯಲ್ಲಿ ಎಲ್ಲ ಅಭ್ಯರ್ಥಿಗಳೂ ಈಗಾಗಲೇ ಪ್ರಚರ ನಡೆಸುತ್ತಿದ್ದಾರೆ. ಈ ವೇಳೆ ಮೈಸೂರು ಪ್ರಚಾರದ ಕಣದಲ್ಲಿ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಬಿಜೆಪಿ ಅಭ್ಯರ್ಥಿ ಯದುವೀರ್ ಅವರ ವಿರುದ್ಧ ಟೀಕೆ ಮಾಡಿದ್ದಾರೆ. ಇದನ್ನೂ ಓದಿ:ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಕ್ಕೆ ಟ್ವಿಸ್ಟ್ – A 1 ಆರೋಪಿ ಅರೆಸ್ಟ್!

https://youtu.be/6nKv3SvWelg?si=7FAgtvE1pgPzmUR0

ಪ್ರಚಾರದಲ್ಲಿ ಭಾಷಣ ಮಾಡುವಾಗ, ಬಿಜೆಪಿ ಅಭ್ಯರ್ಥಿ ರಾಜ ಮನೆತನದವರು. ದಂತದ ಗೋಪುರದಲ್ಲಿ ಇದ್ದಂತವರು. ಅವರಿಗೆ ಯಾವತ್ತು ಜನ ಮಧ್ಯೆ ಇದ್ದು ಗೊತ್ತಿಲ್ಲ. ನೀವ್ಯಾರು ಅರಮನೆ ಮುಂದೆ ಹೋಗಿ ನಿಂತು ಕೊಳ್ಳಲು ಆಗಲ್ಲ. ಅವರನ್ನು ಭೇಟಿ ಆಡಲು ಕಾರ್ಯಕರ್ತರಿಗೆ ಆಗಲ್ಲ. ಇನ್ನು ಜನಸಾಮಾನ್ಯಾರು ಭೇಟಿ ಮಾಡಲು ಸಾಧ್ಯವಾ ಎಂದು ಪ್ರಶಿಸುವ ಮೂಲಕ ಟೀಕೆ ಮಾಡಿದ್ದಾರೆ. ಇದನ್ನೂ ಓದಿ: ಸ್ಟಾರ್ ಕ್ರಿಕೆಟಿಗ ದೊಡ್ಡ ಗಣೇಶ, ಸುಮಲತಾ ಜೊತೆ ಬಿಜೆಪಿಗೆ ಎಂಟ್ರಿ

https://youtu.be/o4jjdpXrgvg?si=u7Pert9bAtnpS4Qm
Share with Friends
author avatar
News Desk