EntertainmentLatestಚುನಾವಣೆ-Election

ಗೀತಾ ಶಿವರಾಜ್ ಕುಮಾರ್ ವಿರುದ್ಧ ದೂರು ನೀಡಿದ ಬಿಜೆಪಿ

ಶಿವರಾಜ್‌ಕುಮಾರ್ ಪತ್ನಿ ಮತ್ತು ನಿರ್ಮಾಪಕಿ ಗೀತಾ ಶಿವರಾಜ್‌ಕುಮರ್ ವಿರುದ್ಧ ಚುನವಣೆ ಆಯೋಗಕ್ಕೆಬಿಜೆಪಿ ದುರು ನೀಡಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಗೀತಾ ಶಿವರಾಜ್‌ಕುಮಾರ್ ಸ್ಪರ್ಧಿಸುತ್ತಿರುವ ಅವರು ಚುನಾವಣೆ ಸಮಯದಲ್ಲಿ ತಮ್ಮ ಸಿನಿಮಾದ ಜಾಹೀರಾತನ್ನು ನೀಡಿರುವುದರಿಂದ ಅದನ್ನು ಚನಾವಣೆ ವೆಚ್ಚಕ್ಕೆ ಸೇರಿಸುವಂತೆ ದುರಿನಲ್ಲಿ ಉಲ್ಲೇಖ ಮಾಡಿದ್ದಾರೆ.

https://youtu.be/_Nk-Jm289Is?si=yVZvnRccsR4ue0rE

ಶಿವರಾಜ್ ಕುಮಾರ್ ಅವರ ನಟೆಸುತ್ತಿರುವ ಭೈರತಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಯುಗಾದಿ ಹಬಬದ ಪ್ರಯುಕ್ತ ಎಲ್ಲ ದಿನಪತ್ರಿಕೆಗಳಿಗೆ ಸಿನಿಮಾದ ಜಾಹೀರಾತನ್ನು ನೀಡಲಾಗಿತ್ತು. ಜಾಹೀರಾತಿಗೆ ನೀಡಿದ ಹಣದ ಖರ್ಚನ್ನು ವರಚ್ಚದಲ್ಲಿ ಸೇರಿಸುವಂತೆ ಶಿಫಾರಸ್ಸು ಮಾಡಬೇಕು ಎಂದು ದೂರಿನಲ್ಲಿ ಹೇಳಲಾಗಿದೆ.

Share with Friends
author avatar
News Desk