Latestಕೋಲಾರ-Kolaraರಾಜ್ಯ-Karnataka

ಚಿನ್ನದ ನಾಡಲ್ಲಿ ಕಾಡಾನೆ ದಾಳಿ – ವೃದ್ಧ ಸಾವು

ಕೋಲಾರ: ದೇವರ ದರ್ಶನ ಪಡೆಯಲು ದೇವಸ್ಥನಕ್ಕೆ ಬಂದಿದ್ದ ವೃದ್ಧರೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿರುವ ಘಟನೆ ಬಂಗಾರಪೇಟೆ ತಾಲ್ಲೂಕಿನ ಮೂತನೂರು ಗ್ರಾಮದ ಬಳಿ ನಡೆದಿದೆ.

ತಮಿಳುನಾಡು ಮೂಲದ ಚಿಕ್ಕ ಬೀರಪ್ಪ(60) ಮೃತ ದುರ್ದೈವಿ. ಮೂತನೂರು ಗ್ರಾಮದ ಬಳಿ ಇರುವ ಅರಣ್ಯ ಪ್ರದೇಶದಲ್ಲಿ ಮಲ್ಲೇಶ್ವರಸ್ವಾಮಿ ದೇವಾಲಯವಿದ್ದು, ದರ್ಶನ ಪಡೆಯಲ್ಲೆಂದು ವೃದ್ಧ ಅಲ್ಲಿಗೆ ಬಂದಿದ್ದರು. ಇದನ್ನೂ ಓದಿ: RCB ಸೋಲಿಗೆ ದೊಡ್ಮನೆ ಸೊಸೆ ಟಾರ್ಗೆಟ್!

https://youtu.be/6nKv3SvWelg?si=SH_BmqNf6sGnYmr-

ಈ ವೇಳೆ ಕಾಡಾನೆ ವೃದ್ಧನ ಮೇಲೆ ದಾಳಿ ಮಾಡಿದೆ. ಕಾಮಸಮುದ್ರ ಪೊಲೀಶ್ ಠಾಣಾ ವ್ಯಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಪಾರ್ಕಿಂಗ್ ವಿಚಾರಕ್ಕೆ ಪಕ್ಕದ ಮನೆಯವರೊಂದಿಗೆ ಕಿರಿಕ್ ಮಾಡಿಕೊಂಡ ನಟಿ ಶರಣ್ಯ

Share with Friends
author avatar
News Desk