BlogLatestಮಂಡ್ಯ-Mandyaರಾಜ್ಯ-Karnataka

ನೇಣುಬಿಗಿದ ಸ್ಥಿ ತಿಯಲ್ಲಿ ಮಹಿಳೆಯಮೃತದೇಹ ಪತ್ತೆ : ಗಂಡನೂ ಆತ್ಮಹತ್ಯೆಗೆ ಶರಣು

ಮಂಡ್ಯ : ನೇಣು ಬಿಗಿದುಕೊಂಡ ಸ್ಥಿ ತಿಯಲ್ಲಿ ಮಹಿಳೆಮೃತದೇಹ ಪತ್ತೆಯಾಗಿರೋ ಘಟನೆ ಕೆ.ಆರ್.ಪೇಟೆ ತಾ. ಗದ್ದೆಹೊಸೂರಿನಲ್ಲಿ ನಡೆದಿದೆ. ಸ್ವಾ ತಿ (21) ಮೃತ ಗೃಹಿಣಿ. ಸ್ವಾ ತಿ ಅನುಮಾನಾಸ್ಪ ದವಾಗಿ ಸಾವನ್ನ ಪ್ಪಿ ದ್ದ ರು. ಇದರಿಂದ ಆಕ್ರೋಶಗೊಂಡ ಮೃತಳ ಕುಟುಂಬಸ್ಥರು ನಮ್ಮ ಮಗಳನ್ನು ಗಂಡ ಮೋಹನ್ ಕೊಲೆಮಾಡಿದ್ದಾನೆ
ಎಂದು ಆರೋಪಿಸಿದ್ದಾರೆ. ಮಾತ್ರ ವಲ್ಲದೆ, ಅಳಿಯನ ಮನೆಯಲ್ಲಿದ್ದ ಪೀಠೋಪಕರಣಗಳನ್ನು ಧ್ವಂ ಸಮಾಡಿದ್ದಾರೆ. ಮನೆಗೆ ಬೆಂಕಿ ಹಚ್ಚಿ ಆಕ್ರೋಶಹೊರ ಹಾಕಿದ್ದಾರೆ.

ವಿಷಯ ತಿಳಿದಕೂಡಲೇ ಘಟನಾ ಸ್ಥ ಳಕ್ಕೆ ಕಿಕ್ಕೇ ರಿ ಠಾಣೆಯಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು , ಪೊಲೀಸರು ಘಟನಾ ಸ್ಥ ಳದಲ್ಲಿ ಬಿಗಿಬಂದೋಬಸ್ತ್ ಮಾಡಲಾಗಿದೆ.

ಮನೆಗೆ ಬೆಂಕಿ ಹಚ್ಚು ತ್ತಿದ್ದಂ ತೆ ಅತ್ತ ಗಂಡನಪೋಷಕರು ಸ್ಥ ಳದಿಂದ ಪರಾರಿಯಾಗಿದ್ದಾರೆ. ಇನ್ನು , ಮರಣೋತ್ತರ ಪರೀಕ್ಷೆ ಗಾಗಿ ಆದಿಚುಂಚನಗಿರಿ ಆಸ್ಪ ತ್ರೆ ಗೆ ಮೃತದೇಹವನ್ನು ರವಾನೆಮಾಡಲಾಗಿದೆ. ನಾಪತ್ತೆಯಾಗಿರುವ ಗಂಡನ ಪೋಷಕರಿಗಾಗಿಪೊಲೀಸರುಶೋಧ ನಡೆಸುತ್ತಿದ್ದಾರೆ.

Share with Friends
author avatar
News Desk