ವಿಜಯನಗರಕ್ಕೆಉದ್ದ ಕತ್ತಿನ ವಿಶೇಷ ಅತಿಥಿ! – News18 ಕನ್ನಡ
ವಿಜಯನಗರ: ಬಿಹಾರದಿಂದ ನಮ್ಮ ಕರ್ನಾಟಕದ ವಿಜಯನಗರಕ್ಕೆ ಅತಿಥಿಯೊಬ್ರು ಆಗಮಿಸಿದ್ದಾರೆ! ಹೌದು, ವಿಜಯನಗರಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ (Atal Bihari Vajpayee Zoo) ಹೊಸ ಅತಿಥಿ ಆಗಮನವಾಗಿದೆ.
Read Moreವಿಜಯನಗರ: ಬಿಹಾರದಿಂದ ನಮ್ಮ ಕರ್ನಾಟಕದ ವಿಜಯನಗರಕ್ಕೆ ಅತಿಥಿಯೊಬ್ರು ಆಗಮಿಸಿದ್ದಾರೆ! ಹೌದು, ವಿಜಯನಗರಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ (Atal Bihari Vajpayee Zoo) ಹೊಸ ಅತಿಥಿ ಆಗಮನವಾಗಿದೆ.
Read Moreವಿಜಯನಗರ: ರೈತರಿಗೆ ಕನ್ಯೆ ಕೊಡಲಿ, ಜನರ ಮನಸ್ಸು ಬದಲಾಗಲಿ ಎಂದು ಬಾಳೆಹಣ್ಣಿನ ಮೇಲೆ ಬರೆದು ಭಕ್ತರೊಬ್ಬರು ರಥೋತ್ಸವಕ್ಕೆ ಎಸೆದ ವಿದ್ಯಮಾನ ನಡೆದಿದೆ. ವಿಜಯನಗರದ (Vijayangara News) ಹಗರಿಬೊಮ್ಮನಹಳ್ಳಿ ತಾಲೂಕು ಚಿಮ್ಮನಹಳ್ಳಿ ದುರ್ಗಾಂಬಿಕೆ
Read Moreವಿಜಯನಗರ: ಶ್ರೀಕ್ಷೇತ್ರ ಕೊಟ್ಟೂರಿನಲ್ಲಿ ಪವಾಡ ಪುರುಷರಾಗಿರುವ ಶ್ರೀಗುರು ಕೊಟ್ಟೂರೇಶ್ವರ ರಥೋತ್ಸವಕ್ಕೆ ಲಕ್ಷಾಂತರ ಭಕ್ತರು (Kottureshwara Devotees) ಸಾಕ್ಷಿಯಾಗಿದ್ದರು. ಅತಿ ಎತ್ತರದ ತೇರನ್ನು ಲಕ್ಷಾಂತರ ಭಕ್ತರ ಸಮೂಹದಲ್ಲಿ ಎಳೆಯಲಾಯಿತು.
Read Moreವಿಜಯನಗರ: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿಮಾನಿಗಳು (Puneeth Rajkumar Fans) ಮನೆ ದೇವರು ಅನ್ನೋದು ಮತ್ತೆ ಮತ್ತೆ ಸಾಬೀತಾಗ್ತಿದೆ. ಅಭಿಮಾನಿಗಳು ಇದೀಗ ಅಪ್ಪುವನ್ನು (Power Star
Read Moreವಿಜಯನಗರ: ಹಿಂದೂ ಸಂಪ್ರದಾಯ, ಸಂಸ್ಕೃತಿ (Hindu Culture) ಅಂದ್ರೆನೇ ಹಾಗೆನೇ, ಎಲ್ಲ ಸಂಸ್ಕೃತಿಗಳಿಗಿಂತ ವಿಭಿನ್ನ, ವಿಶಿಷ್ಟ, ಹುಟ್ಟಿನಿಂದ ಹಿಡಿದು ಸಾವಿನವರೆಗೂ ಕೂಡ ಒಂದೊಂದು ಸಂಸ್ಕಾರ, ಆಚಾರ ವಿಚಾರಗಳಿವೆ.
Read Moreಸಚಿವ ಆನಂದ್ ಸಿಂಗ್ ಕುಟುಂಬಸ್ಥರಿಂದ ಇನಾಮು ಭೂಮಿ ಪರಭಾರೆ ಆರೋಪ ವಿಚಾರಕ್ಕೆ ದ್ವನಿ ಎತ್ತಿದ ಆನಂದ್ ಸಿಂಗ್.
Read Moreವಿಜಯನಗರ: ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಪ್ರಯತ್ನಿಸಿ ರೈಲಿನ ಗಾಲಿಗೆ ಬೀಳುತ್ತಿದ್ದ ಪ್ರಯಾಣಿಕನನ್ನು ರೈಲ್ವೆ ಪೊಲೀಸ್ ಕಾನ್ಸ್ಟೇಬಲ್ (Railway Police Constable) ಓರ್ವರು ರಕ್ಷಿಸಿದ ಘಟನೆ ನಡೆದಿದೆ. ರೈಲ್ವೆ
Read More04 ತುಸು ಹೊತ್ತು ಸುಮ್ಮನೆ ಕುಳಿತು, ನಂತರ ಮೃತ ತಾತನ ಬಳಿಗೆ ಹೋಗಿ ಹಣೆಗೆ ಮುತ್ತಿಟ್ಟಿದೆ. ಇದನ್ನು ಕಂಡು ನೆರೆದವರೆಲ್ಲರೂ ಭಾವುಕರಾಗಿದ್ದಾರೆ.
Read Moreಈ ಬಾರಿ ಚುನಾವಣೆಯಲ್ಲಿ 59 ಸೀಟ್ ಕ್ರಾಸ್ ಮಾಡ್ತೇನೆ. ಒಬ್ಬನೇ ಹೋರಾಟ ಮಾಡಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕಿಂತ ಮೇಲಿರ್ತೀನಿ ಎಂದು ಮಾಜಿ ಸಿಎಂ HD ಕುಮಾರಸ್ವಾಮಿ
Read Morelast updated: April 11, 2023, 18:09 IST ಕೈಯಲ್ಲಿ ಛತ್ರಿ ಹಿಡಿದು ಬ್ಯಾಂಕ್ ಎದುರು ಪ್ರತಿಭಟನೆ ಮಾಡುತ್ತಿರುವ ಕೆಜಿಬಿ ನಿವೃತ್ತ ನೌಕರರು.
Read More